ಲಿಂಗಾಷ್ಟಕ

shivalinga.jpg 

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ 

ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹಂ ಕರುಣಾಕರ ಲಿಂಗಂ
ರಾವಣದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಸರ್ವಸುಗಂಧಿ ಸುಲೇಪಿತ ಲಿಂಗಂ
ಬುದ್ಧಿವಿವರ್ಧನ ಕಾರಣ ಲಿಂಗಂ
ಸಿದ್ಧಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಕನಕಮಹಾಮಣಿಭ್ಹೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಂ
ದಕ್ಷ ಸುಯಜ್ನ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೊಭಿತ ಲಿಂಗಂ
ಸಂಚಿತಪಾಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಅಶ್ಟದಲೋಪರಿವಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಂ
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಸುರಗುರುಸುರವರ ಪೂಜಿತ ಲಿಂಗಂ
ಸುರವನಪುಷ್ಪಸವಾರ್ಚಿತ ಲಿಂಗಂ
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಲಿಂಗಷ್ತಕಮಿದಂ ಪುಣ್ಯಂ ಯಹ್ ಪಠೇಛ್ಚಿವಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ

ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ ಸಂಪೂರ್ಣಂ

ಧ್ಯಾನ ಶ್ಲೋಕಗಳು

 bhagavadgeetha1.jpg

ಭಗವದ್ಗೀತೆಯ ಶುರುವಿನಲ್ಲಿ ಬರುವ ಧ್ಯಾನ ಶ್ಲೋಕಗಳು

೧.
ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ|
ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ
ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್||

೨.
ನಮೋಸ್ತು ತೇ ವ್ಯಾಸ ವಿಶಾಲ ಬುದ್ಧೇ ಫುಲ್ಲಾರವಿಂದಾಯತ ಪತ್ರನೇತ್ರ|
ಯೇನ ತ್ವಯಾ ಭಾರತ ತೈಲ ಪೂರ್ಣಃ ಪ್ರಜ್ವಾಲಿತೋ ಜ್ನಾನಮಯಃ ಪ್ರದೀಪಃ||

೩.
ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕ ಪಾಣಯೇ|
ಜ್ನಾನ ಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ||

೪.
ಸರ್ವೊಪನಿಶದೋ ಗಾವೋ ದೋಗ್ಧಾಗೊಪಾಲನಂದನಃ|
ಪಾರ್ಥೋವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್||

೫.
ವಸುದೇವಾಸುತಂ ದೇವಂ ಕಂಸ ಚಾಣೂರ ಮರ್ದನಂ|
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||

೬.
ಭೀಷ್ಮದ್ರೊಣತಟಾ ಜಯದ್ರಥಜಲಾ ಗಾಂಧಾರ ನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹಿನಿ ಕರ್ಣೇನ ವೇಲಾಕುಲ|
ಅಶ್ವತ್ಥಾಮ ವಿಕರ್ಣ ಘೊರ ಮಕರಾ ದುರ್ಯೊಧನಾವರ್ತಿನೀ
ಸೋತ್ತೀರ್ಣೌ ಖಲು ಪಾಂಡವೈಃ ಗಣನಾದೀ ಕೈವರ್ತಕಃ ಕೇಶವಃ||

೭.
ಪರಾಶರ್ಯ ವಚಸ್ಸರೋಜಮಮಲಂ ಗೀತಾರ್ಥ ಗಂಧೋತ್ಕಟಂ
ನಾನಾಖ್ಯಾನಾಕಕೇಸರಂ ಹರಿಕಥಾ|
ಸಂಬೋಧನಾ ಭೋಧಿತಂ|
ಲೋಕೇ ಸಜ್ಜನ ಷಟ್ಪದೈರಹರಹ :|
ಪೇಪೀಯ ಮಾನಂ ಮುದಾ
ಭೂಯಾದ್ಭಾರತ ಪಂಕಜಂ
ಕಲಿಮಲಪ್ರಧ್ವಂಸಿ ನಃ ಶ್ರೇಯಸೇ||

೮.
ಮೂಕಂ ಕರೋತಿ ವಾಚಾಲಂ ಫಂಗುಂ ಲಂಘಯತೇ ಗಿರಿಂ|
ಯತ್ಕ್ರುಪಾ ತಮಹಂ ವಂದೇ ಪರಮಾನಂದ ಮಾಧವಮ್||

೯.
ಯಂ ಬ್ರಹ್ಮಾವರುಣೇಂದ್ರ ರುದ್ರಮರುತಃ
ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದ್ಯೆಸ್ಸಾಂಗಪದಕ್ರಮೋಪನಿಷದೈಃ
ಗಾಯಂತಿ ಯಂ ಸಾಮಗಾಃ
ಧ್ಯಾನಾವಸ್ಥಿತ ತದ್ಗತೇನ ಮನಸಾ
ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ಮಿದುಸ್ಸುರಾಸುರ ಗಣಾಃ
ದೇವಾಯ ತಸ್ಮೈ ನಮಃ

ತೋಳ ಮತ್ತು ಸಿಂಹ

lion.gif

 ಕುರುಮರಿಯೊಂದನ್ನು ಕದ್ದ ತೋಳ, ಅದನ್ನು ಜೋಪಾನವಾಗಿ ತನ್ನ ಮನೆಗೆ ಕೊಂಡೊಯ್ದು ವಾರಗಟ್ಟಲೆ ತಿನ್ನಬಹುದೆಂದು ಯೊಚಿಸಿ, ಕುರಿಮರಿಯನ್ನು ಎಳೆದೊಯ್ಯುತಿದ್ದಾಗ ಮಾರ್ಗ ಮಧ್ಯದಲ್ಲಿ ಸಿಂಹವೊಂದು ಎದುರಾಗಿ ತೋಳನ ಯೊಚನೆಗಳೆಲ್ಲ ತಲಕೆಳಕಾಗಿಸಿತ್ತು. ಹಸಿದಿದ್ದ ಸಿಂಹ ಕಾರಣವನ್ನೇನೂ ಕೊಡದೆ ಕುರಿಮರಿಯನ್ನು ತೋಳನಿಂದ ಕಸಿದುಕೊಂಡು ತಿನ್ನಲಾರಂಭಿಸಿತು. ಹೆದರಿದ ತೊಳ ಸಿಂಹ ನಿಂದ ಸುಮಾರು ದೂರಸರಿದು, ಮುನಿಸಿಕೊಂಡ ದನಿಯಲ್ಲಿ, “ನನ್ನ ಆಸ್ತಿಯನ್ನು ಕಸಿದುಕೊಳ್ಳುವುದಕ್ಕೆ ನಿನಗೇನು ಹಕ್ಕಿರಲಿಲ್ಲ” ಎಂದಿತು. ಇದನ್ನು ಕೇಳಿದ ಸಿಂಹ ತೋಳನೆಡೆಗೆ ದುರುಗುಟ್ಟಿ ನೋಡಿತು, ಸರಿಯಾಗಿ ಬುದ್ದಿಕಲಿಸೋಣವೆಂದರೆ ತೋಳ ತುಂಬಾ ದೂರದಲ್ಲಿ ನಿಂತಿದ್ದರಿಂದ, ತೊಂದರೆತೆಗೆದುಕೊಳ್ಳದೆ ಅನಾಯಾಸವಾಗಿ ಹೇಳಿತು, “ಇದು ನಿನ್ನ ಆಸ್ತಿಯೆ? ನೀನೇನು ಇದನ್ನು ಕೊಂಡುಕೊಂಡೆಯಾ? ಅಥವಾ ರೈತ ನಿನಗೆ ಉಡುಗೊರೆಯಾಗಿ ನೀಡಿದನೇ? ಹೇಳಪ್ಪ ಹೇಳು ನಿನಗೆ ಈ ಆಸ್ತಿ ಹೇಗೆ ಸಿಕ್ಕಿತು ಎಂದು ಹೇಳು”. ತೋಳ ಮರುಮಾತಿಲ್ಲದೆ ತನ್ನ ಹಾದಿ ತಾನು ಹಿಡಿಯಿತು.

ನೀತಿ: ಮೋಸದಿಂದ ಸಿಕ್ಕಿದ್ದು ಮೋಸದಿಂದಲೇ ಹೋಯಿತು.

Next Page »